Welcome Guest | | ನನ್ನ ಪ್ರೊಫೈಲ್ | ಲಾಗಿನ್ ಲಾಗೌಟ್
ಹೋಮ್›› ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ (ದೈನಂದಿನ ರಸಪ್ರಶ್ನೆ /04-Nov-2009)
Print
1 ಉತ್ತರ ಭಾರತದಲ್ಲಿ ದೀಪಾವಳಿಯು ಯಾವ ಪ್ರಖ್ಯಾತ ಸಂತರ ಆಧ್ಯಾತ್ಮಿಕ ಬೋಧನೆಗಳನ್ನು ಸ್ಮರಿಸುತ್ತದೆ?
ಮಹಾತ್ಮ ಬುದ್ಧ
ರಾಮಕೃಷ್ಣ ಪರಮಹಂಸ
ಸ್ವಾಮಿ ದಯಾನಂದ ಸರಸ್ವತಿ
ಪ್ರವಾದಿ ಮಹಮದ್
2 ಸರ್ದಾರ್ ಸರೋವರ ಪ್ರಾಜೆಕ್ಟ್‌ನ ಫಲಾನುಭವಿ ರಾಜ್ಯಗಳು ಯಾವುವು?
ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ
ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ
ಮಣಿಪುರ, ಮಧ್ಯ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ
ಮಧ್ಯ ಪ್ರದೇಶ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರ
3 ತಾಜ್ ಮಾನಿಯಾ ಇಶ್ಕ್' ಎನ್ನುವುದು ಯಾವ ಪಾಪ್ ಗುಂಪಿನ ಆಲ್ಬಮ್ ಆಗಿದೆ?
ಯುಫೋರಿಯ
ಸ್ಟಿರಿಯೋ ನೇಷನ್
ಸಿಲ್ಕ್ ರೂಟ್
ಬಾಂಬೆ ವೈಕಿಂಗ್ಸ್
4 ಈ ಯಾವ ಭಾರತೀಯ ಸ್ನೂಕರ್ ಆಟಗಾರನು ಯುಎಇ ತಂಡದ ರಾಷ್ಟ್ರೀಯ ತರಬೇತುದಾರರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು?
ಯಾಸೀನ್ ಮರ್ಚೆಂಟ್
ಗೀತ್ ಸೇಥಿ
ವಿಲ್ಸನ್ ಜೋನ್ಸ್
ಅಶೋಕ ಶಾಂಡಿಲ್ಯ
5 ರೋಗನ್ ಜೋಶ್ ಇದರ ಮುಖ್ಯ ಪದಾರ್ಥಗಳು ಯಾವವು?
ಕಡ್ಲೆಹಿಟ್ಟು
ಸಿಗಡಿ
ಕ್ಯಾರೆಟ್
ಮಾಂಸ